Home » Siddapura: ಸಿದ್ದಾಪುರ: ಗುಂಡೇಟಿಗೆ ವ್ಯಕ್ತಿ ಬಲಿ! ಆರೋಪಿ ಪರಾರಿ!

Siddapura: ಸಿದ್ದಾಪುರ: ಗುಂಡೇಟಿಗೆ ವ್ಯಕ್ತಿ ಬಲಿ! ಆರೋಪಿ ಪರಾರಿ!

0 comments

Siddapura: ಕೊಳಂಬೆ ವಿನು ಬೆಳ್ಯಪ್ಪ ಅವರು ಗುಂಡೇಟಿಗೆ ಮೃತ ಪಟ್ಟಿರುವ ಘಟನೆ ಸಿದ್ದಾಪುರ (Siddapura) ಸಮೀಪದ ಅಭ್ಯತ್ ಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು ಅವರು ಅಭ್ಯತ್ ಮಂಗಲದಲ್ಲಿ ಹೊಂದಿರುವ

ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಹಿಂಬದಿಯಿಂದ ಗುಂಡು ಹಾರಿಸಿರುವ ಆರೋಪಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

You may also like