5
ಬೆಳ್ತಂಗಡಿ: ಫೆ.1ರಂದು ನಡೆಯಲಿರುವ ಬೆಳ್ತಂಗಡಿಮಂಡಲದ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಜ. 18ರಂದು 8ನೇ ಬೂತ್ ನಲ್ಲಿ ಮನೆ ಮನೆಗೆ ವಿತರಿಸಲಾಯಿತು.


ಪ್ರಮುಖರಾದ ಕರುಣಾಕರ ಬಂಗೇರ, ಪ್ರಕಾಶ್ ಆಚಾರ್ಯ, ಶಂಕರ್ ರಾವ್ ಹಾಗೂ ಊರಿನವರು ಉಪಸ್ಥಿತರಿದ್ದರು.

