Crime Mangaluru: ಕೂಳೂರು ಸೇತುವೆ ಕೆಳಗೆ ಮಮ್ತಾಜ್ ಅಲಿ ಮೃತದೇಹ ಪತ್ತೆ by ಹೊಸಕನ್ನಡ ನ್ಯೂಸ್ October 7, 2024 written by ಹೊಸಕನ್ನಡ ನ್ಯೂಸ್ October 7, 2024 0 comments Share 0FacebookTwitterPinterestEmail 31 Mangaluru: ಭಾನುವಾರ ಮುಂಜಾನೆ ನಾಪತ್ತೆಯಾಗಿದ್ದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಮೃತದೇಹ ಪತ್ತೆಯಾಗಿದೆ. ರವಿವಾರ ಬೆಳಗ್ಗಿನಿಂದ ನಡೆಯುತ್ತಿದ್ದ ಕಾರ್ಯಾಚಾರಣೆಯಲ್ಲಿ ಮುಮ್ತಾಜ್ ಅವರ ಮೃತದೇಹವು ಕೂಳೂರು ಸೇತುವೆಯ ಕೆಳಗೆ ಪತ್ತೆಯಾಗಿದೆ. You Might Also Like Delhi: ಕಾಲೇಜು ಮೆಸ್ ಸಿಬ್ಬಂದಿಯಿಂದ ಕಾಶ್ಮೀರಿ ವಿದ್ಯಾರ್ಥಿನಿಯ ಎದೆಗೆ ಗುದ್ದು – ಆರೋಪಿ ಅರೆಸ್ಟ್ Illicit Relationship: ಅನೈತಿಕ ಸಂಬಂಧದಲ್ಲಿ ಮನಸ್ತಾಪ: ಸೀಮೆಎಣ್ಣೆ ಸುರಿದು ನಿವೃತ್ತ ಇನ್ಸ್ಪೆಕ್ಟರನ್ನು ಸುಟ್ಟ ಮಹಿಳೆ Women drinking blood: ಪ್ರತಿದಿನ ಆಹಾರವಾಗಿ ರಕ್ತ ಕುಡಿಯುವ ಯುವತಿ : ಈಗಾಗಲೇ ಆಕೆ ಸೇವಿಸಿದ್ದು ಬರೋಬ್ಬರಿ 3,785 ಲೀಟರ್ ರಕ್ತ Student Ragging: ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ರ್ಯಾಗಿಂಗ್, ಬೆತ್ತಲೆ ಮೆರವಣಿಗೆ ನಡೆಸಿದ ಸಹಪಾಠಿಗಳು! Kannada newsKoolur BridgeMamtaz AliMangaluruMohiuddin Bava Share 0 FacebookTwitterPinterestEmail ಹೊಸಕನ್ನಡ ನ್ಯೂಸ್ previous post Mumtaz Ali Missing Case: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ನಾಪತ್ತೆ ಪ್ರಕರಣ; ಆರು ಮಂದಿ ವಿರುದ್ಧ ಎಫ್ಐಆರ್ next post Bigg Boss: ಬಿಗ್ ಬಾಸ್ ಮನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ! ಮಹಿಳಾ ಆಯೋಗ ಭೇಟಿ?! You may also like ಮಂಗಳೂರು: ಸುರತ್ಕಲ್ ಗ್ಯಾರೇಜ್ನಿಂದ ವಾಹನಗಳ ಬಿಡಿಭಾಗ ಕಳವು: ಲಾರಿ ಚಾಲಕನ ಬಂಧನ March 13, 2026 ಶಿಬಾಜೆಯ ಶ್ರೀಧರ್ ಸಂಶಯಾಸ್ಪದ ಸಾವಿನ ಪ್ರಕರಣ: ದೂರುದಾರ ಹರೀಶ್ ಮೊಗೇರ ಆತ್ಮಹತ್ಯೆಗೆ ಯತ್ನಿಸಿಲ್ಲ! March 12, 2026 ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು March 12, 2026 ಬೆಳ್ತಂಗಡಿ: ಶಿಬಾಜೆ ಶ್ರೀಧರ ಕೊಲೆ ಪ್ರಕರಣದ ದೂರುದಾರ ಆತ್ಮಹತ್ಯೆಗೆ ಯತ್ನ March 12, 2026 ಉಡುಪಿ: ದಲಿತ ವೃದ್ಧನಿಗೆ 30 ವರ್ಷ ದನದ ಕೊಟ್ಟಿಗೆಯಲ್ಲಿಯೇ ವಾಸ, ಜೀತದಾಳು ಶಿಕ್ಷೆ; ಆರೋಪಿ ಮಹಿಳೆ... March 12, 2026 ಫಾರೂಕ್ ಅಬ್ದುಲ್ಲ ಹತ್ಯೆಗೆ ಯತ್ನ: 20 ವರ್ಷಗಳಿಂದ ಫಾರೂಕ್ ಅವರನ್ನು ಕೊಲ್ಲಲು ಬಯಸಿದ್ದೆ: ಆರೋಪಿ March 12, 2026 Leave a CommentYou must be logged in to post a comment.