Hosakananda
  • News
  • Interesting
  • National
  • Entertainment
  • Health
Hosakananda
SUBSCRIBE
  • News
  • Interesting
  • National
  • Entertainment
  • Health
Hosakananda
Hosakananda
  • Home
  • About Us
  • Editorial Team
  • Ethics Policy
  • Fact Checking Policy
  • Ownership and Funding
  • Privacy Policy
  • Correction Policy
  • Terms of Use
  • Disclaimer
  • Contact Us
Copyright 2021 - All Right Reserved
News

ವೇಣೂರು ಐಟಿಐಯಲ್ಲಿ 110 ಯುನಿಟ್ ರಕ್ತದಾನ ಹಾಗೂ ಸನ್ಮಾನ ಕಾರ್ಯಕ್ರಮ

by Mallika 18 minutes ago
written by Mallika

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟೀಯ ಸೇವಾ ಯೋಜನೆ ಘಟಕದ ವತಿಯಿಂದ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ, ಹಳೆ ವಿದ್ಯಾರ್ಥಿ ಸಂಘ ಎಸ್ ಡಿ ಎಂ ಐ ಟಿ …

Continue Reading
18 minutes ago 0 comments
0 FacebookTwitterPinterestEmail
News

ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

by ಹೊಸಕನ್ನಡ ನ್ಯೂಸ್ 21 minutes ago
written by ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಭಾರತ್ ಸೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಬಳ್ಳಾರಿ ಜಿಲ್ಲೆಯ ಸಂಡೂರ್ ತಾಲೂಕಿನ ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಗೀತಗಾಯನದಲ್ಲಿ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸಿದ ವಾಣಿ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

Continue Reading
21 minutes ago 0 comments
0 FacebookTwitterPinterestEmail
SSLC Marks
News

ಬೆಳ್ಳಿಪ್ಪಾಡಿ ಕಟಾರ ಮೂರು ರಸ್ತೆ ಸೇರುವಲ್ಲಿ ವಾಮಾಚಾರ ಶಂಕೆ

by ಹೊಸಕನ್ನಡ ನ್ಯೂಸ್ 28 minutes ago
written by ಹೊಸಕನ್ನಡ ನ್ಯೂಸ್

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ದಾರಂದಕುಕ್ಕು, ಕಟಾರ, ಆನಡ್ಕ ಸೇರುವ ಮೂರು ರಸ್ತೆ ಮಧ್ಯೆ ಬಾಳೆ ಎಲೆಯಲ್ಲಿ 25ಕ್ಕೂ ಹೆಚ್ಚು ಲಿಂಬೆ ಹಣ್ಣಿನ ತುಂಡುಗಳು, ನಾಲ್ಕೈದು ಬತ್ತಿಗಳು, ಸುತ್ತಲೂ ಸುರಿದ ಹೊದ್ದು ಒಡೆದ ತೆಂಗಿನ ಕಾಯಿಗಳು ಇರುವ ರೀತಿ ಕಂಡು ಬಂದಿದೆ. …

Continue Reading
28 minutes ago 0 comments
0 FacebookTwitterPinterestEmail
News

ಬೆಳ್ತಂಗಡಿ: ಮತ್ತೆ ಕಾಣಿಸಿಕೊಂಡ ಚಿರತೆ: ಜನರಲ್ಲಿ ಭಯದ ವಾತಾವರಣ

by ಹೊಸಕನ್ನಡ ನ್ಯೂಸ್ 38 minutes ago
written by ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಜ.18 ರ ತಡ ರಾತ್ರಿ ನಡ ಕನ್ಯಾಡಿಯಲ್ಲಿ ರಸ್ತೆ ಬದಿಯಲ್ಲಿ ಚಿರತೆಯೊಂದು ಕಂಡು ಬಂದಿದೆ. ಇದರಿಂದ ಜನರು ಭಯಭೀತರಾಗಿದ್ದು, ಹೊರಗೆ ಬರಲು ಚಿಂತಿಸುವಂತಾಗಿದೆ. ಕನ್ಯಾಡಿ ಪರಿಸರದಲ್ಲಿ ಚಿರತೆಯ ಓಡಾಟ ಮತ್ತಷ್ಟು ಹೆಚ್ಚಿದ್ದು, ನಡ ಗ್ರಾಮದ …

Continue Reading
38 minutes ago 0 comments
0 FacebookTwitterPinterestEmail
News

ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ; ಅರ್ಹತೆ ಪಡೆದ ಮಡಂತ್ಯಾರಿನ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ಚಿದಾನಂದ್

by ಹೊಸಕನ್ನಡ ನ್ಯೂಸ್ 44 minutes ago
written by ಹೊಸಕನ್ನಡ ನ್ಯೂಸ್

ಮಡಂತ್ಯಾರು :ಮಡಂತ್ಯಾರು ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ಚಿದಾನಂದ ಇವರು ಸ್ಕೌಟ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಪಚ್ಮಾಡಿ …

Continue Reading
44 minutes ago 0 comments
0 FacebookTwitterPinterestEmail
Death News
Death

ಐಟಿ ಉದ್ಯೋಗಿಗಳ ನಡುವೆ ಬಿಯರ್‌ ಕುಡಿಯುವ ಸವಾಲು: ಇಬ್ಬರು ಸಾವು

by ಹೊಸಕನ್ನಡ ನ್ಯೂಸ್ 1 hour ago
written by ಹೊಸಕನ್ನಡ ನ್ಯೂಸ್

ತಿರುಪತಿ: ಸಂಕ್ರಾಂತಿ ರಜೆಗೆ ಮನೆಗೆ ಬಂದಿದ್ದ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಶನಿವಾರ ತಡರಾತ್ರಿ ಅನ್ನಮಯ್ಯ ಜಿಲ್ಲೆಯ ಕಂಬಂವರಿಪಲ್ಲೆ ಮಂಡಲದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಇಬ್ಬರು ಯುವ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬಿಯರ್ ಕುಡಿಯುವ ಸವಾಲು ಒಡ್ಡಿ ಬೆಟ್ಟಿಂಗ್‌ನಲ್ಲಿ ಸಾವನ್ನಪ್ಪಿದ್ದಾರೆ. …

Continue Reading
1 hour ago 0 comments
0 FacebookTwitterPinterestEmail
Crime
Crime

ಕಡಬ: ಬಾರ್‌ನಲ್ಲಿ ಯುವಕನ ಮೇಲೆ ಹಲ್ಲೆ, ಜಾತಿನಿಂದನೆ: ಮೂವರ ವಿರುದ್ಧ ದೂರು ದಾಖಲು

by Mallika 1 hour ago
written by Mallika

ಕಡಬ: ಹೋಟೆಲ್‌ವೊಂದರಲ್ಲಿ ಯುವಕನ ಮೇಲೆ ವಿನಾಕಾರಣ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆಗೆ ಕುರಿತಂತೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ (28) ಎಂಬುವವರು ಜ.16 ರಂದು …

Continue Reading
1 hour ago 0 comments
0 FacebookTwitterPinterestEmail
Accident

ಪಡುಮಲೆ: ಜಾತ್ರಾಗದ್ದೆ ಬಳಿ ಅವಘಡ: ಹೊತ್ತಿ ಉರಿದ ಕಾರು!

by ಹೊಸಕನ್ನಡ ನ್ಯೂಸ್ 2 hours ago
written by ಹೊಸಕನ್ನಡ ನ್ಯೂಸ್

ಪುತ್ತೂರು: ಗ್ಯಾಸ್‌ ಬಲೂನೊಂದು ವಿದ್ಯುತ್‌ ತಂತಿಗೆ ತಗುಲಿದ ಪರಿಣಾಮ ಕಿಡಿ ಹೊತ್ತಿ ಕಾರು ಬೆಂಕಿಗಾಹುತಿಯಾದ ಘಟನೆ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ವಠಾರದಲ್ಲಿ ಜ.18 ರಂದು ನಡೆದಿದೆ. ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ …

Continue Reading
2 hours ago 0 comments
0 FacebookTwitterPinterestEmail
News

ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ

by ಹೊಸಕನ್ನಡ ನ್ಯೂಸ್ 3 hours ago
written by ಹೊಸಕನ್ನಡ ನ್ಯೂಸ್

ಚಾರ್ಮಾಡಿ: ಘಾಟಿಯ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಉರಿಯುತ್ತಿದ್ದು, ಗಿಡಮರಗಳು ಹೊತ್ತಿ ಉರಿಯುತ್ತಿರುವ ಘಟನೆ ಜ.18 ರಂದು ನಡೆದಿದೆ. ಚಾರ್ಮಾಡಿ ಘಾಟಿ ದಟ್ಟ ಕಾನನ, ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕೂಡಿರೋ ಅರಣ್ಯ ಬೇಸಿಗೆಯಲ್ಲಿ ಅಷ್ಟೇ ಪ್ರಮಾಣದಲ್ಲಿ ಒಣಗಿ ನಿಂತಿರುತ್ತದೆ. ಯಾರೋ ಕಿಡಿಗೇಡಿಗಳು …

Continue Reading
3 hours ago 0 comments
0 FacebookTwitterPinterestEmail
News

ಬೆಂಗಳೂರು ಜೊತೆ ಅನಾರೋಗ್ಯಕರ ಹಂತಕ್ಕೆ ತಲುಪಿದ ಮಂಗಳೂರಿನ ಗಾಳಿಯ ಗುಣಮಟ್ಟ!

by ಹೊಸಕನ್ನಡ ನ್ಯೂಸ್ 4 hours ago
written by ಹೊಸಕನ್ನಡ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಹಲವು ದಿನಗಳಿಂದ ಏರುಪೇರಾಗುತ್ತಿದ್ದು, ನಗರ ವಾಸಿಗಳಲ್ಲಿ ಇದು ಆತಂಕ ಸೃಷ್ಟಿ ಉಂಟು ಮಾಡಿದೆ. ಮಂಗಳೂರಿನಲ್ಲಿ ಕೂಡಾ ಇಂದು ವಾಯು ಗುಣಮಟ್ಟ ಕಳಪೆಯಾಗಿದ್ದು, ಉಸಿರಾಟ ಸಮಸ್ಯೆ ಇರುವವರಿಗೆ ಇದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ …

Continue Reading
4 hours ago 0 comments
0 FacebookTwitterPinterestEmail
Newer Posts
Older Posts

Follow Us

Latest Update

  • ವೇಣೂರು ಐಟಿಐಯಲ್ಲಿ 110 ಯುನಿಟ್ ರಕ್ತದಾನ ಹಾಗೂ ಸನ್ಮಾನ ಕಾರ್ಯಕ್ರಮ

    18 minutes ago
  • ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

    21 minutes ago
  • ಬೆಳ್ಳಿಪ್ಪಾಡಿ ಕಟಾರ ಮೂರು ರಸ್ತೆ ಸೇರುವಲ್ಲಿ ವಾಮಾಚಾರ ಶಂಕೆ

    28 minutes ago
  • ಬೆಳ್ತಂಗಡಿ: ಮತ್ತೆ ಕಾಣಿಸಿಕೊಂಡ ಚಿರತೆ: ಜನರಲ್ಲಿ ಭಯದ ವಾತಾವರಣ

    38 minutes ago
  • ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿ; ಅರ್ಹತೆ ಪಡೆದ ಮಡಂತ್ಯಾರಿನ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ಚಿದಾನಂದ್

    44 minutes ago

About Me

Hosakannada is a leading Kannada news portal focused on delivering timely, accurate and engaging news from Karnataka and across India. Since its launch in 2019 by founder Roopa KS, Hosakannada has grown quickly to serve a diverse audience with coverage of politics, entertainment, lifestyle, sports, health and more. We stand for truth in reporting, transparency and fairness, guided by a strong commitment to journalistic integrity. Our team works every day to bring you stories that matter, with clear facts and balanced perspectives.

Facebook Twitter Linkedin Youtube

Popular Posts

  • Vivek Ranjan Agnihotri: ‘ದಿ ಕೇರಳ ಸ್ಟೋರಿ’ ತಂಡಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನಿಂದ ಖಡಕ್ ಎಚ್ಚರಿಕೆ! ‘ಊಹಿಸಲಾಗದ ದ್ವೇಷ ಅನುಭವಿಸ್ತೀರಿ’ ಎಂದ ವಿವೇಕ್ ಅಗ್ನಿಹೋತ್ರಿ!

  • Kalyana Karnataka Region Vacancies: ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ; ʼಕಲ್ಯಾಣ ಕರ್ನಾಟಕʼ ಭಾಗದಲ್ಲಿ 14 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಗಳ ನೇಮಕಾತಿ!!!

  • Hyderabad: ಸಿನಿಮಾ ರಿವ್ಯೂಗೆ ಬರುವ ಯೂ ಟ್ಯೂಬರ್ ಗಳ ಮೇಲೆ ಬ್ಯಾನ್ ಬ್ರಹ್ಮಾಸ್ತ್ರ, ಇದಕ್ಕೆ ಅದೇ ಕಾರಣ !

Recent Posts

  • ವೇಣೂರು ಐಟಿಐಯಲ್ಲಿ 110 ಯುನಿಟ್ ರಕ್ತದಾನ ಹಾಗೂ ಸನ್ಮಾನ ಕಾರ್ಯಕ್ರಮ

  • ರಾಜ್ಯಮಟ್ಟದ ಜನಪದ ಗೀತಗಾಯನದಲ್ಲಿ ವಾಣಿ ಕಾಲೇಜಿನ ರೇಂಜರ್ಸ್ ತಂಡ ಪ್ರಥಮ

  • ಬೆಳ್ಳಿಪ್ಪಾಡಿ ಕಟಾರ ಮೂರು ರಸ್ತೆ ಸೇರುವಲ್ಲಿ ವಾಮಾಚಾರ ಶಂಕೆ

@2020 - All Right Reserved. Designed and Developed by hosakannada

Hosakananda
  • News
  • Interesting
  • National
  • Entertainment
  • Health
Hosakananda
  • News
  • Interesting
  • National
  • Entertainment
  • Health
@2020 - All Right Reserved. Designed and Developed by hosakannada