Home » Bangalore Trample Tragedy: ಬೆಂಗಳೂರು ಕಾಲ್ತುಳಿತ ಪ್ರಕರಣ: KSCA ಕಾರ್ಯದರ್ಶಿ, ಖಜಾಂಜಿ ಮನೆ ಮೇಲೆ ಪೊಲೀಸರ ದಾಳಿ

Bangalore Trample Tragedy: ಬೆಂಗಳೂರು ಕಾಲ್ತುಳಿತ ಪ್ರಕರಣ: KSCA ಕಾರ್ಯದರ್ಶಿ, ಖಜಾಂಜಿ ಮನೆ ಮೇಲೆ ಪೊಲೀಸರ ದಾಳಿ

0 comments

Bangalore Trample Tragedy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದು, ಈ ಬೆನ್ನಲ್ಲೇ ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಜಿ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ನಿನ್ನೆ ತಡರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಕಾರ್ಯದರ್ಶಿ ಶಂಕರ್‌ ಹಾಗೂ ಖಜಾಂಜಿ ಜಯರಾ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ.

 

You may also like