News ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ by ಹೊಸಕನ್ನಡ September 17, 2021 written by ಹೊಸಕನ್ನಡ September 17, 2021 0 comments Share 0FacebookTwitterPinterestEmail 69 ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ ಸುಮಾರು 1.5 ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ಮದಡ್ಕದಲ್ಲಿ ನಡೆದಿದೆ. ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂಬವರು ಬಂಧಿತ ಆರೋಪಿಗಳು. ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್, ಪಿಎಸ್ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. You Might Also Like Health tips: ನಿಮಗೆ ಮೊಡವೆಗಳು, ತುರಿಕೆ, ಕೆಂಪು ಕಲೆಗಳು ಮತ್ತು ಇತರ ಚರ್ಮದ ಅಲರ್ಜಿಗಳು ಇದೆಯೇ? ಈ ಮನೆಮದ್ದನ್ನು ಪ್ರಯತ್ನಿಸಿ! ವರುಣಾರ್ಭಟ | ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ! Air India: ನ.1 ರಿಂದ ನ.19 ರವರೆಗೆ ʼಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡಬೇಡಿʼ- ಉಗ್ರ ಪನ್ನುನ್ ಬೆದರಿಕೆ ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು Share 0 FacebookTwitterPinterestEmail ಹೊಸಕನ್ನಡ previous post ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು?? next post ಜಿಲ್ಲೆಯಲ್ಲಿ ಶೇ.80 ಜನರಿಗೆ ಲಸಿಕೆ ,ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ You may also like ರೀಲ್ಸ್ ಸ್ಟಾರ್ ಸಾಧನಾ ಶೆಟ್ಟಿ ಬ್ಲಾಕ್ಮೇಲ್ ಪ್ರಕರಣಕ್ಕೆ ಟ್ವಿಸ್ಟ್ -ಗಂಡನ ಕರ್ಮಕಾಂಡ ಬಯಲು ಮಾಡಿದ ಹೆಂಡತಿ!! May 13, 2026 ಸನಾತನ ಧರ್ಮ ನಾಶ ಮಾಡಿ ಎಂದ ಉದಯನಿಧಿ ಸ್ಟಾಲಿನ್ – ‘ನಿಮ್ಮನೆಯಲ್ಲಿ ಫಸ್ಟು ಒಪ್ಪಿಸು’ ಎಂದು... May 13, 2026 ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಲೋಕಸಭಾ ಸದಸ್ಯರ ಭೇಟಿ May 13, 2026 ಕಲ್ಲಂಗಡಿ ತಿಂದು ಮತ್ತೊಬ್ಬ ಬಾಲಕ ಸಾವು – ಮೂವರ ಸ್ಥಿತಿ ಗಂಭೀರ May 13, 2026 ಸಚಿವನ ವಿರುದ್ಧ ಒಂದು ಮತದಿಂದ ಗೆದ್ದ TVK ಶಾಸಕನಿಗೆ ಶಾಕ್ ಕೊಟ್ಟ ಹೈಕೋರ್ಟ್ ! May 13, 2026 ಚಿನ್ನ, ಬೆಳ್ಳಿ ಆಮದು ಸುಂಕ ಶೇ 15ಕ್ಕೆ ಏರಿಕೆ – ಎಷ್ಟು ಹೆಚ್ಚಾಗುತ್ತೆ ಬಂಗಾರ ದರ? May 13, 2026 Leave a CommentYou must be logged in to post a comment.