Home » Mangaluru: ಮಂಗಳೂರು: ಪತ್ರಕರ್ತೆ ಮ್ಯುರಿಯಲ್ ನಿರ್ಮಲಾ ಡಿಸಿಲ್ವ ಅವರಿಗೆ ‘ಮಾಧ್ಯಮ ಮಹಾಸಾಧಕಿ’ ಪ್ರಶಸ್ತಿ ಪ್ರಧಾನ

Mangaluru: ಮಂಗಳೂರು: ಪತ್ರಕರ್ತೆ ಮ್ಯುರಿಯಲ್ ನಿರ್ಮಲಾ ಡಿಸಿಲ್ವ ಅವರಿಗೆ ‘ಮಾಧ್ಯಮ ಮಹಾಸಾಧಕಿ’ ಪ್ರಶಸ್ತಿ ಪ್ರಧಾನ

by ಕಾವ್ಯ ವಾಣಿ
0 comments

Mangaluru: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ‘ಮಾಧ್ಯಮ ಮಹಾಸಾಧಕಿ ಸಿ.ವಿ. ರಾಜಗೋಪಾಲ್ ದತ್ತಿ’ ಪ್ರಶಸ್ತಿಯನ್ನು ಮಂಗಳೂರಿನ (Mangaluru) ಪತ್ರಕರ್ತೆ ಮ್ಯುರಿಯಲ್ ನಿರ್ಮಲಾ ಡಿಸಿಲ್ವ ಅವರಿಗೆ ಅವರ ಮನೆಯಲ್ಲಿ ಪ್ರದಾನ ಮಾಡಲಾಯಿತು. ಪತ್ರಕರ್ತ ಹಾಗೂ ಕೆಪಿಎಸ್‌ಸಿ ನಿವೃತ್ತ ಸದಸ್ಯ ರೋನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

You may also like