Home » ಪುತ್ತೂರು : ಹಿಂದು ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಪಡುಮಲೆ ನಿಧನ

ಪುತ್ತೂರು : ಹಿಂದು ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಪಡುಮಲೆ ನಿಧನ

by Praveen Chennavara
0 comments

ಪುತ್ತೂರು: ಮೈಂದನಡ್ಕ ಪಡುಮಲೆ ನಿವಾಸಿ ಹರೀಶ್ಚಂದ್ರ(30) ರವರು ಅನಾರೋಗ್ಯದಿಂದಾಗಿ ನ.1 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹರೀಶ್ ರವರು ಇಲೆಕ್ನಿಷಿಯನ್ ಆಗಿ ಕಾರ್ಯಾನಿರ್ವಹಿಸುತ್ತಿದ್ದು, ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಕೂಡ ಆಗಿದ್ದರು.

ಮೃತರು ತಂದೆ,ತಾಯಿ,ಮೂವರು ಸಹೋದರರನ್ನು ಅಗಲಿದ್ದಾರೆ.

You may also like

Leave a Comment