2
Death: ಮಡಿಕೇರಿ-ಮಂಗಳೂರು ರಸ್ತೆ ಕಾಟಗೇರಿ ಪ್ರಶಾಂತಿ ಹೋಂ ಸ್ಟೇ ಪಕ್ಕದಲ್ಲಿ ಬೈಕ್ ಸವಾರ ಕಕ್ಕಬೆ ನಿವಾಸಿ ಶರತ್ (28) ಎಂಬಾತ ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬಿದ್ದು ಯುವಕ ಮೃತ (Death) ಪಟ್ಟಿದ್ದಾನೆ.
