ಅತಂತ್ರ ಸ್ಥಿತಿಯಲ್ಲಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ | ಬಿಜೆಪಿಯಲ್ಲಿ ರಿಜೆಕ್ಟ್, ಅತ್ತ ಕಾಂಗ್ರೇಸ್ ಬಾಗಿಲಲ್ಲೇ ಪ್ರತಿರೋಧ, ಠೇವಣಿ ಕಳಕೊಂಡ್ರೂ ಸರಿ, ಎಲೆಕ್ಷನ್ ನಿಲ್ತೇನೆ ಅಂತಾರೆ ರೈಕುಲು!

ಪುತ್ತೂರು ಕೋಡಿಂಬಾಡಿಯ ರೈ ಎಸ್ಟೇಟ್ ಮಾಲಕ, ಬಿಜೆಪಿಯ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಮಾಜಿ ಸದಸ್ಯ ಅಶೋಕ್ ಕುಮಾರ್ ರೈ ಕಾಂಗ್ರೆಸ್‌ ಸೇರ್ಪಡೆಗೆ ಪ್ರಯತ್ನ ನಡೆಸಿರುವುದಾಗಿ ಹಲವು ತಿಂಗಳುಗಳಿಂದ ಪಿಸುಮಾತುಗಳು ನಡೆಯುತ್ತಿದ್ದು, ಇದೀಗ ಆ ವಿಚಾರ ಪುತ್ತೂರು ತಾಲೂಕಿನಲ್ಲಿ ಜೋರಾಗಿ ಕೇಳಿ ಬರುತ್ತಿದೆ. … Continue reading ಅತಂತ್ರ ಸ್ಥಿತಿಯಲ್ಲಿ ಕೋಡಿಂಬಾಡಿ ಅಶೋಕ್ ಕುಮಾರ್ ರೈ | ಬಿಜೆಪಿಯಲ್ಲಿ ರಿಜೆಕ್ಟ್, ಅತ್ತ ಕಾಂಗ್ರೇಸ್ ಬಾಗಿಲಲ್ಲೇ ಪ್ರತಿರೋಧ, ಠೇವಣಿ ಕಳಕೊಂಡ್ರೂ ಸರಿ, ಎಲೆಕ್ಷನ್ ನಿಲ್ತೇನೆ ಅಂತಾರೆ ರೈಕುಲು!