News Karwar: ಹೊನ್ನಾವರ ಬಳಿ ಅಪಘಾತ; 8 ಜನರಿಗೆ ಗಂಭೀರ ಗಾಯ by ಹೊಸಕನ್ನಡ ನ್ಯೂಸ್ 1 year ago written by ಹೊಸಕನ್ನಡ ನ್ಯೂಸ್ ಕಾರವಾರ : ಹೊನ್ನಾವರ ಬಾಳಗದ್ದೆ ಬಳಿ ಬಸ್ ಪಲ್ಟಿಯಾಗಿ ಬಸ್ನಲ್ಲಿದ್ದ ಪ್ರವಾಸಿಗರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ 8 ಜನ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ. Continue Reading 1 year ago 1 comment 0 FacebookTwitterPinterestEmail