ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮ ದಲ್ಲಿ ಗರ್ಭಿಣಿ ಮಾನ್ಯಾ ಅವರನ್ನು ಅವರ ತಂದೆಯೇ ಕುಟುಂಬದ ಇತರರೊಂದಿಗೆ ಸೇರಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಗುರುಸಿದ್ದಗೌಡ …
Tag:
Intercaste marriage
-
latestNationalNews
Inter Caste Marriage: ಅಂತರ್ಜಾತಿ ವಿವಾಹಕ್ಕೆ ಒಪ್ಪಿಗೆ ನೀಡಿದ ಸಿಎಂ!!!
by ಹೊಸಕನ್ನಡby ಹೊಸಕನ್ನಡInter-Caste Marriage: ಅಂತರ್ಜಾತಿ ವಿವಾಹ(Inter-Caste Marriage) ವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan)ಹೇಳಿದ್ದು ಯುವಕ-ಯುವತಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಇಚ್ಛಿಸಿ ತೀರ್ಮಾನ ಕೈಗೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಸಮಯದಲ್ಲಿ …
-
ಬಣ್ಣ, ಜಾತಿ, ಕುಲ ಯಾವುದಾದರೇನು ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ಬಣ್ಣದ ರಕ್ತವೇ. ಆದರೂ, ಇಂದಿಗೂ ನಡೆಯುತ್ತಿದೆ ಭೇದ-ಭಾವ. ಹೌದು. ಅದೆಷ್ಟೋ ಪ್ರೇಮಿಗಳು ಜಾತಿ ಎಂಬ ಅನಿಷ್ಟಕ್ಕಾಗಿ ಜೀವವನ್ನೇ ಬಲಿ ತೆಗೆದುಕೊಂಡಿದ್ದಾರೆ. ಪ್ರೀತಿಗೆ ಪೋಷಕರು ವಿರೋಧಿಸಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡಂತಹ ಅದೆಷ್ಟೋ …
