latestNationalNews ಕೊನೆಗೂ ರೈತರ ಖಾತೆಗೆ ಸೇರಿದ ಪಿಎಂ ಕಿಸಾನ್ ಹಣ | ರೈತರ ಮುಖದಲ್ಲಿ ಮಂದಹಾಸ by ಹೊಸಕನ್ನಡ ನ್ಯೂಸ್ 4 years ago written by ಹೊಸಕನ್ನಡ ನ್ಯೂಸ್ ಮುಂಗಾರು ಪ್ರವೇಶದ ಬರುವಿಕೆಯನ್ನು ಕಾತುರತೆಯಿಂದ ನೋಡುತ್ತಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದೆ. ಈ ಬಾರಿಯ ಮಳೆ ಬೇಗನೇ ಬರುವ ಸಂದೇಶದ ಜೊತೆ ಜೊತೆಗೆ ಸರ್ಕಾರದಿಂದ ನಾಲ್ಕು ತಿಂಗಳಿಗೊಮ್ಮೆ ಸಿಗುವ ಸಹಾಯಧನದ ನಿರೀಕ್ಷೆಯಲ್ಲಿ ಕುಳಿತಿರುವ ರೈತರ ಕೈಗೆ ಹಣ ಕೂಡಾ ಬಂದು … Continue Reading 4 years ago 1 comment 0 FacebookTwitterPinterestEmail