News Gujarath : ಅತ್ಯಾಚಾರಿಗಳಿಗೆ ಶಿಕ್ಷಯಾಗಲೆಂದು ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ – ಜಾಥಾ ಹೊರಟವರಿಗೆ ಟ್ರಕ್ ಡಿಕ್ಕಿ, ಇಬ್ಬರು ಸಾವು by ಹೊಸಕನ್ನಡ ನ್ಯೂಸ್ 1 year ago written by ಹೊಸಕನ್ನಡ ನ್ಯೂಸ್ Gujarath : ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ಐವರ ತಂಡಕ್ಕೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಮೃತಪಟ್ಟ ಘಟನೆ ಗುಜರಾತಿನಲ್ಲಿ ನಡೆದಿದೆ. Continue Reading 1 year ago 1 comment 0 FacebookTwitterPinterestEmail